Ngckm
ಚಿಕ್ಕಮಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ಮಲೆನಾಡ ನದಿಗಳು ತುಂಬಿ ಹರಿಯುತ್ತಿವೆ. ಮೀನುಗಳು ಸಂತಾನೋತ್ಪತ್ತಿಯ ಕಾರಣದಿಂದ ಮಳೆಗಾಲದ ಆರಂಭದಲ್ಲಿ ನೀರಿನಿಂದ ನೆಗೆದು ನದೀ ಪಾತ್ರದ ಜಮೀನುಗಳಿಗೆ ಹೋಗುವ ಮೀನುಗಳು ಹರಿವ ನೀರಿನಲ್ಲಿ ನೆಗೆಯುವುದು ನರ್ತನದಂತೆ ಕಾಣುತ್ತವೆ. ಕಳಸ ತಾಲ್ಲೂಕಿನ ಅಂಬುತೀರ್ಥದಲ್ಲಿ ಪ್ರವಾಸಿಗರಿಗೆ ಈ ಅಪರೂಪದ ದೃಶ್ಯ ಕಾಣಬರುತ್ತಿದೆ.

