Spread the love
 
ಹಣವೊಂದೇ ಸಕಲವೂ
ಎನ್ನುವವರು ಕೆಲವರು.
ಗುಣದ ಮುಂದೆ ಎಲ್ಲವೂ
ಗೌಣ ಎನ್ನುವರು ತಿಳಿದವರು.
ಹಣ‌‌ ಮತ್ತು ಗುಣ ಎರಡೂ
ಅವಶ್ಯ ಎನ್ನುವರು ಬದುಕಲು ಕಲಿತವರು.
-ಜಯಶ್ರೀ ಕಿಶೋರ್ 
ಬೆಂಗಳೂರು.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

One thought on “ವಾಸ್ತವ”
  1. ಹಣವಿದ್ದರೆ ನೀ ದಿನಕರನಂತೆ..ಇಲ್ಲದಿದ್ದರೆ ಶ್ಚಾನದಂತೆ ಎಂಬುದೇ ಸಧ್ಯದ ವಾಸ್ತವ…

Leave a Reply

Your email address will not be published. Required fields are marked *

error: Content is protected !!